95.
ದೇವರು
1. ಯಾರಿಗೆ ಕಣ್ಣಿದೆಯೋ ಆತ
ರೋಗಭರಿತ ದೃಶ್ಯಗಳನ್ನು ಕಾಣುತ್ತಾನೆ. ಏಕೆ ಸೃಷ್ಟಿಕರ್ತ ತನ್ನ
ಜೀವಿಗಳನ್ನು ಸರಿಯಾಗಿ ಇಟ್ಟಿಲ್ಲ? ಆತನ
ಶಕ್ತಿ ಮಿತಿಯಿಲ್ಲದ ಸರ್ವಶಕ್ತಭರಿತವಾಗಿದ್ದೂ ಏಕೆ ಆತನ ಹಸ್ತವು
ಹಾರೈಸಲು ಅಪರೂಪವಾಗಿ ಬರುತ್ತದೆ? ಏಕೆ ಆತನು ಸರ್ವರಿಗೂ
ಸುಖ ನೀಡಲಾರ? ಏತಕ್ಕಾಗಿ ವಂಚಕರು,
ಸುಳ್ಳು ಹೇಳುವವರು ಮತ್ತು ಮೂರ್ಖರು ಉನ್ನತಿಗೇರುತ್ತಾರೆ?
ಏಕೆ ಮಿಥ್ಯವೇ ಸದಾ ಜಯಶಾಲಿ
ಯಾಗುತ್ತದೆ? ಸತ್ಯ ಮತ್ತು ನ್ಯಾಯ
ಏಕೆ ಸೋಲುತ್ತದೆ. ನಾನು ನಿಮ್ಮ ಸೃಷ್ಟಿಕರ್ತನನ್ನು
ನ್ಯಾಯರಹಿತರಲ್ಲಿ ಒಬ್ಬರೆಂದು ತೀಮರ್ಾನಿಸುತ್ತೇನೆ. ಏಕೆಂದರೆ ಜಗತ್ತಿನ ತಪ್ಪು
ಛಾವಣಿಯ ನಿಮರ್ಾತರಾಗಿದ್ದಾರೆ. 478
2. ಒಂದುವೇಳೆ ಸರ್ವಶಕ್ತನಾದ ದೇವರು ಇದ್ದದ್ದೇ ಆದರೆ
ಪ್ರತಿ ಜೀವಿಯ ಸುಖಕ್ಕೆ ಅಥವಾ
ಶೋಕಕ್ಕೆ ಮತ್ತು ಪುಣ್ಯಕ್ಕೆ ಅಥವಾ
ಪಾಪಕ್ಕೆ (ಸೃಷ್ಟಿಕರ್ತನೇ ಮೂಲ ಕಾರಣಕರ್ತನಾಗಿ) ಆ
ದೇವರೇ ಪಾಪದ ಕಲೆಯುಳ್ಳವನಾಗುತ್ತಾನೆ. ಮಾನವ ಕೇವಲ
ಆತನ ಇಚ್ಛೆಯಂತೆ ವತರ್ಿಸುತ್ತಿದ್ದಾನೆ ಅಷ್ಟೇ. 479
3. ಮಿಥ್ಯಾದೃಷ್ಟಿಗಳು 3 ವಿಧದ್ದಾಗಿದೆ : ಎಲ್ಲವೂ ನಮ್ಮ ಹಿಂದಿನ
ಜನ್ಮದ ಪರಿಣಾಮ ಎಂದು ಭಾವಿಸುವುದು.
ಪ್ರತಿಯೊಂದು ದೇವರ ಅಥವಾ ವಿಧಿಯ
ಕೈವಾಡ ಎಂದು ಭಾವಿಸುವುದು ಮತ್ತು
ಪ್ರತಿಯೊಂದಕ್ಕೂ ಕಾರಣವೇ ಇಲ್ಲ ಎಂದು
ಭಾವಿಸುವುದು. 480
No comments:
Post a Comment